ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ? - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

                  ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ.

                  ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ ಗೋಗರೆಯುತ್ತಾರೆ. ಅವರ ಸಾಮಾನ್ಯ ವಾದವೆಂದರೆ 'ನನಗೆ ಹಿಂದಿ ಅಥವಾ ಆಂಗ್ಲ ಬರುವಾಗ ಕನ್ನಡವನ್ನೇಕೆ ಕಲಿಯಬೇಕು' ಎಂಬುದು. ಆದರೆ ಇದೇ ಜನ ಯಾವುದೋ ಅರಿಯದ ಪರದೇಶಿ ಭಾಷೆಯನ್ನು (ಆಂಗ್ಲವನ್ನೂ ಸೇರಿಸಿ) ಕಲಿಯಲು ತಿಂಗಳು/ವರ್ಷಗಟ್ಟಲೆ ಸಮಯವನ್ನು ಕಳೆಯಲು ಯೋಚಿಸುವುದಿಲ್ಲ.

                  ಇದು ಕೇವಲ ಹಿಂದಿ ಮಾತನಾಡುವ ಭಾರತದ ಉತ್ತರದ ರಾಜ್ಯಗಳಿಂದ ಬರುವ ಜನರ ಬಗ್ಗೆಯಲ್ಲ, ಬದಲಿಗೆ ಕರ್ನಾಟಕಕ್ಕೆ ವಲಸೆ ಬರುವ ಪ್ರತಿಯೊಬ್ಬರ ಬಗ್ಗೆ. ಯಾರು ಕನ್ನಡ ಕಲಿಯದೇ ಗರ್ವ/ಉದ್ಧಟತನ ತೋರುತ್ತಾ ಅವರಿಲ್ಲಿ ಬಂದಾಗ ಕನ್ನಡಿಗರೇ ಅವರೊಂದಿಗೆ ಅವರ ಭಾಷೆಯಲ್ಲಿ ಅಥವಾ ಹಿಂದಿ/ಆಂಗ್ಲದಲ್ಲಿ ಮಾತನಾಡಬೇಕೆಂದು ಬಯಸುತ್ತಾರೋ ಅವರ ಬಗ್ಗೆ.

                  ಇದು "ತಾವು ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ನೆಲೆಸಿದ್ದರೂ ಸಹ ಕನ್ನಡ ಕಲಿಯದಿದ್ದರೆ ಪರವಾಗಿಲ್ಲ ಆದರೆ ಕನ್ನಡಿಗರು ಮಾತ್ರ ವಲಸೆ ಬಂದಿರುವ ಜನರೊಂದಿಗೆ ಕನ್ನಡದ ಬದಲಿಗೆ ಹಿಂದಿ/ಆಂಗ್ಲ/ಇತರೆ ಭಾಷೆಗಳಲ್ಲಿ ವ್ಯವಹರಿಸಬೇಕೆಂದು" ಬಯಸುವ ಕುಬ್ಜ ಮನಸ್ಕ ಜನರ ಬಗ್ಗೆ.

                  ಈ ಲೇಖನದಲ್ಲಿ ಹೇಗೆ ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿ ಸ್ಥಳೀಯ ಜನ-ಜೀವನವನ್ನು ಪ್ರಶ್ನಿಸದೇ ಕನ್ನಡಿಗ ಸಮುದಾಯದಲ್ಲಿ ಬೆರೆತು ಒಂದಾಗಬಹುದು ಎಂಬುದನ್ನು ನೀವು ತಿಳಿಯಬಹುದು.

                  ಶವಣ ಭಟ್ಟಾಚಾರ ಅವರ ಬಂಗಾಳಿ ಕುಟುಂಬ ಸುಮಾರು ೪೬ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆಬಂದಿರುತ್ತದೆ ಮತ್ತು ಇವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ.

                  "ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ?" ಎಂದು ಜನ ಅವರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಅದ್ಭುತವಾದದ್ದು. ಇಂತಹ ಉತ್ತರ ಕೇವಲ ಮುಕ್ತ ಮನದ ಮತ್ತು ತೆರೆದ ಹೃದಯದ ವ್ಯಕ್ತಿಗಳು ಮಾತ್ರ ನೀಡಬಲ್ಲರು. ಶವಣ ಭಟ್ಟಾಚಾರರ ಉತ್ತರವನ್ನು ಅವರ ಮಾತುಗಳಲ್ಲಿಯೇ ಮುಂದೆ ಓದಿ...

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"ಅರೆರೆ, ಇದೇನಿದು ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕದ ಧ್ವಜದ ಬದಲು ಮರೆತು ಭಾರತದ ಧ್ವಜ ಬಳಸಿದ್ದಾರಲ್ಲ!" ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ, ನಾವು ಬೇಕಂತಲೇ ಇಂದು ಭಾರತದ ಧ್ವಜವನ್ನು ಬಳಸುತ್ತಿದ್ದೇವೆ. ಇದಕ್ಕೆ ಮುಖ್ಯ/ಇತ್ತೀಚಿನ ಕಾರಣವೆಂದರೆ ಕಳೆದ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎನ್ನುವ ರಾಜಕೀಯ ಪಕ್ಷ ಮೊದ-ಮೊದಲು ಹಿಂದೂಗಳನ್ನು ಒಡೆದು ಲಿಂಗಾಯತರನ್ನು ಹಿಂದೂ ಕುಟುಂಬದಿಂದ ಬೇರ್ಪಡಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೋಡಿತು. ಯಾವಾಗ ಹಿಂದೂಗಳು ಒಗ್ಗಟ್ಟಾಗಿ ನಿಂತು ಒಡೆಯಲು ಬಂದ ಕಾಂಗ್ರೆಸ್ಸಿಗರಿಗೆ ಸರಿಯಾದ ಪಾಠ ಕಲಿಸಿದರೋ ಆಗ ಆ ಪಕ್ಷ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಆರಿಸಿದ ಮಾರ್ಗವೆಂದರೆ ಕನ್ನಡಿಗರಿಗೆ ತಮ್ಮ ರಾಜ್ಯ-ಭಾಷೆಯ ಬಗ್ಗೆ ಇದ್ದ ಪ್ರೀತಿ.

Why is Karnataka imposing Kannada on outsiders? - Halatu Honnu

ತಮಗೂ, ತಮ್ಮ ಪ್ರೀತಿಪಾತ್ರರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! :)
Tamagu, Tamma Preetipaatrarigella Karnataka Rajyotsavada Hardika Shubhashayagalu! :)

Unable to load image. Please refresh (Ctrl+F5) the page - Halatu Honnu

                  Shavan Bhattacharjee is an immigrant to the state of Karnataka like many others. However, what sets him apart is his open heart and a practical mind. He is the kind of a Bharatian who respects every differences this nation carries.

                  Many people (not only Bharatians but also some foreigners) cry when it comes to learning Kannada when they land in Karnataka or when they plan to move to Karnataka. Their common claim would be 'why should i learn Kannada when i know Hindi or English'. But they don't mind spending months or years learning some alien/foreign language (including English).

                  It is not only about Hindi speaking people from northern states of Bharata but anyone who migrates to Karnataka and oppose to learn Kannada and expect Kannadigas to communicate in their language or Hindi or English for various reasons.

                  It is about those immigrants who think that it is ok if they do not learn Kannada even after living here for more than a year but it is not ok if a Kannadiga uses Kannada instead of Hindi/English/etc while communicating with immigrants in Karnataka!

                  In this article you can find out how an open minded person can become part of Kannadiga community when he/she moves to the state by not questioning native lifestyle.

                  Shavan Bhattacharjee's Bengali family migrated to Karnataka around 46 years ago. He was born and brought up in Bengaluru.

                  When people asked him "Why is Karnataka imposing Kannada on outsiders?", he gave an awesome answer which only an open minded and a large hearted person can give. Read ahead his answer in his own words...

ಚರ್ಚಿನಲ್ಲಿ ಅತ್ಯಾಚಾರಿ ಸಂಸ್ಕೃತಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

#ಬಲಾತ್ಕಾರಿಬಿಶೋಪ್
ಕ್ರೈಸ್ತನಾಗಿರುವುದಕ್ಕೆ ಅಸಹ್ಯವೆನಿಸುತ್ತಿದೆ!
"ವ್ಯಾಟಿಕನ್ ನಮ್ಮ ದೇಶವನ್ನು ಒಡೆದುಹಾಕುತ್ತಿದೆ" ಎಂದು ಹೇಳಲು ಈ ಘಟನೆ ಇತ್ತೀಚಿನ ಸಾಕ್ಷಿಯಾಗಿದೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ವ್ಯಾಟಿಕನ್ ಯಾರು?!
ಪಾದ್ರಿಯೊಬ್ಬನ ಈ ಹೇಯಕೃತ್ಯವನ್ನು ಎಷ್ಟುಜನ ಕ್ರೈಸ್ತರು ಮುಕ್ತಕಂಠದಿಂದ ಖಂಡಿಸಿದರು?
ಬಾಲಿವುಡ್ ನ ಎಷ್ಟು ಜನರು ಈ ಅಮಾಯಕ ಕನ್ಯಾಸ್ತ್ರೀಗೋಸ್ಕರ ತಮ್ಮ ಡಿಪಿಗಳನ್ನು ಬದಲಿಸಿದರು?
ಎಷ್ಟು ಜನ ಬೀದಿಗಿಳಿದು ಮೊಂಬತ್ತಿಯ ಮೆರವಣಿಗೆ ಮಾಡಿದರು?
ಸ್ವಯಂ ಘೋಷಿತ ಮೇಧಾವಿಗಳು, ಉದಾರವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಾ ಎಲ್ಲಿ ನಾಪತ್ತೆಯಾಗಿದ್ದಾರೆ?!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆ (ವಿಮಾಸ) ಈಗ ಎಲ್ಲಿದೆ?

ಕ್ರೈಸ್ತರ ಕ್ರೂರತನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು

ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ರೈಸ್ತ ಮಿಷನರಿಗಳು ಮಹಿಳೆ, ಮಕ್ಕಳು, ಪುರುಷರ ಸಮೇತ ಸಾರ್ವಜನಿಕವಾಗಿ ಸಹಸ್ರಾರು/ಲಕ್ಷಾಂತರ ಅಮಾಯಕ ಜೀವಗಳನ್ನು ಕ್ರೂರವಾಗಿ ಹಿಂಸಿಸಿದ "ಗೋವಾ ಶೋಧನೆಯೆಂಬ [ಉಲ್ಲೇಖ]" ಕ್ರೈಸ್ತರು ನಡೆಸಿದ ಸಿಖ್/ಜೈನ/ಬೌದ್ಧ/ಹಿಂದೂಗಳ ಇತ್ತೀಚಿನ ಹತ್ಯಾಕಾಂಡದೊಂದಿಗೆ ನನ್ನ ಈ ಲೇಖನವನ್ನು ಆರಂಭಿಸುತ್ತೇನೆ.

Rape Culture and Child Sexual Abuse in Church - Halatu Honnu


Unable to load image. Please refresh (Ctrl+F5) the page - Halatu Honnu

#BalatkariBishop
Feels shame to be a Christian!
This is another recent proof to say "Vatican is dividing our nation".
Who the hell is Vatican to resolve internal issues of Bharata?
How many Christians condemned this horrible act of a priest?
How many Bollywood stars changed their DPs for this nun?
How many candle light protests are happening for this case?
Where are so called intellectuals, liberals, human rights activists?
Where is UN Human Resource Council (UNHRC) now?!

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)