ಕ್ರೈಸ್ತ ಮತ್ತು ಮುಸ್ಲಿಂ ಮಿಷನರಿಗಳನ್ನು ಎದುರಿಸುವುದು ಹೇಗೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು

ತಮ್ಮ ಸುಳ್ಳುಗಳಿಂದ ಮತ್ತು ಕಟ್ಟು ಕಥೆಗಳಿಂದ ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಕ್ರೈಸ್ತ ಅಥವಾ ಮುಸ್ಲಿಂ ಮಿಷನರಿಗಳನ್ನು ಎದುರಿಸಲು ಸತ್ಯಾಧಾರಗಳಿಂದ ಮತ್ತು ತರ್ಕಗಳಿಂದ ಸಿದ್ಧವಾಗಿರಿ.

ಕ್ರೈಸ್ತ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಯೇಸುವನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಕ್ರೈಸ್ತರಲ್ಲದಿದ್ದರೆ, ಕ್ರೈಸ್ತ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.

ಮುಸ್ಲಿಂ ಜಾತಿಯ ಪ್ರಕಾರ ಒಬ್ಬ ವ್ಯಕ್ತಿ ಅಲ್ಲಾನನ್ನು ಹಿಂಬಾಲಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ/ಳೆ. ನೀವು ಎಷ್ಟೇ ಒಳ್ಳೆಯವರಾಗಿ ಜೀವನ ನಡೆಸಿದರೂ ಸಹ, ನೀವು ಮುಸ್ಲೀಮರಲ್ಲದಿದ್ದರೆ, ಮುಸ್ಲಿಂ ಜಾತಿಯ ಪ್ರಕಾರ, ಖಂಡಿತವಾಗಿ ನೀವು ನರಕಕ್ಕೇ ಹೋಗುತ್ತೀರಿ.


How to tackle Christian and Muslim missionaries - Halatu Honnu

Unable to load image. Please refresh (Ctrl+F5) the page - Halatu Honnu

If you come across a Christian or a Muslim missionary who tries to influence you by their lies and false claims, then be prepared to counter them with facts and a practical mindset.

Christianity claims that a person goes to heaven ONLY IF he/she is a follower of Jesus. No matter how good you live, if you are not a Christian, then accroding to Christianity, you will go to hell.

Islam claims that a person goes to heaven ONLY IF he/she is a follower of Allah. No matter how good you live, if you are not a Muslim, then accroding to Islam, you will go to hell.


ಫ್ರಾನ್ಸಿಸ್ ಝೇವಿಯರ್ ಮತ್ತು ಬಿನ್ ಲಾಡೆನ್ - ಒಂದೇ ನಾಣ್ಯದ ಎರಡು ಮುಖಗಳು - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಒಂದುಕಡೆ ಕ್ರೈಸ್ತರು ಮುಸ್ಲೀಮರತ್ತ ಬೆರಳುತೋರಿಸಿ ಖಂಡಿಸುವುದೇನೆಂದರೆ "ಮುಸ್ಲೀಮರು ಬಿನ್ ಲಾಡೆನ್ ನಂತಹ ಭಯೋತ್ಪಾದಕನನ್ನು ಒಬ್ಬ ಒಳ್ಳೆಯ ನಾಯಕ ಎಂಬಂತೆ ನೋಡುತ್ತಾರೆ" ಎಂದು,
ಆದರೆ ಅದೇ ಕ್ರೈಸ್ತರು ಇನ್ನೊಂದೆಡೆ ಫ್ರಾನ್ಸಿಸ್ ಝೇವಿಯರ್ ನಂತಹ ನರಹಂತಕನನ್ನು ಒಬ್ಬ ಸಂತನೆಂದು ಪೂಜಿಸುತ್ತಾರೆ!
ಅವರ ಈ ಎಡಬಿಡಂಗಿತನದಿಂದ ಮುಸ್ಲೀಮರು ಮತ್ತು ಕ್ರೈಸ್ತರ ಮಧ್ಯೆ ನೈಜ ವ್ಯತ್ಯಾಸವೇನೂ ಇಲ್ಲವೆಂಬುದು ಸರಳವಾಗಿ ಗೋಚರಿಸುತ್ತದೆ.

ಡಕ್ ಡಕ್ ಗೊ - ಏನು? ಏಕೆ? ಹೇಗೆ? - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಏನಿದು "ಡಕ್ ಡಕ್ ಗೊ"?

                  "ಡಕ್ ಡಕ್ ಗೊ" ಎನ್ನುವುದು ಒಂದು ಹುಡುಕಾಟದ ತಾಣ. ಇದು ಗೂಗಲ್ ಸರ್ಚ್ ಗೆ ಒಂದು ಪರ್ಯಾಯ ಸರ್ಚ್ ಎಂಜಿನ್ ಎನ್ನಬಹುದು. ಗೂಗಲ್ ಸರ್ಚ್ ನಂತೆಯೇ ಡಕ್ ಡಕ್ ಗೊ ಅನ್ನು ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಲು ಬಳಸಬಹುದು.

ನಿಸ್ತಂತುವಿನಲ್ಲಿ/ಮೊಬೈಲ್ನಲ್ಲಿ ಡಕ್ ಡಕ್ ಗೊ ಬಳಕೆ- ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಬಳಸುವ ನಿಸ್ತಂತುವನ್ನಾಧರಿಸಿ ಕೆಲ ಹಂತಗಳು ಸ್ವಲ್ಪ ಬದಲಾಗಬಹುದು, ಆದರೆ ಒಟ್ಟಾರೆ ವಿಧಾನದಲ್ಲಿ ಹೋಲಿಕೆ ಇರುತ್ತದೆ. ಈ ಲೇಖನದಲ್ಲಿ ಆಂಡ್ರೊಯ್ಡ್ ನಿಸ್ತಂತುವನ್ನು ಆಧಾರಿತ ಹಂತಗಳನ್ನು ವಿವರಿಸಲಾಗಿದೆ.

ಕ್ರೈಸ್ತ ಜಾತಿಯ ಸುಳ್ಳುಗಳು - ಭಾಗ ೧ - ಹಳತು ಹೊನ್ನು

ಲೇಖನದ ಪಠ್ಯಕ್ಕೆ ಮುಂದುವರಿಯುವ ಮೊದಲು ಕೆಳಗಿನ ಚಿತ್ರಗಳನ್ನು ಗಮನಿಸಿ. ಕ್ರೈಸ್ತ ಮಿಷನರಿಗಳು ಮತ್ತು ಕಮ್ಯುನಿಸ್ಟ್ ತೀವ್ರವಾದಿಗಳ ಕರಾಳ ಹಿಡಿತದಲ್ಲಿರುವ ದಕ್ಷಿಣ ಭಾರತದ ರಾಜ್ಯವಾದ ಕೇರಳವೇ ಇವುಗಳ ಮೂಲ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.


ಈ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ತಪ್ಪು ಸಂದೇಶಗಳನ್ನು ಬಳಸಿ ಜನರ ದಾರಿತಪ್ಪಿಸಿ ಮತಾಂತರ ಮಾಡುತ್ತವೆ.

ನಾನು ಈ ಚಿತ್ರಗಳನ್ನು ವಾಟ್ಸಪ್ ಗುಂಪೊಂದರಲ್ಲಿ ನೋಡಿದಾಗ ಅವರಿಗೆ ಕೆಳಗಿನಂತೆ ಉತ್ತರನೀಡಿದೆ:



ನನಗೇನೋ ಅವೆಲ್ಲಾ ನಿಜ ಎಂದೆನಿಸುತ್ತಿಲ್ಲ!
ಏಕೆಂದರೆ...

  • *   "......ನಾವೆಲ್ಲರೂ ನರಕಕ್ಕೆ ಹೋಗುತ್ತಿದ್ದೇವೆ......" :-  ನನ್ನ ಪ್ರಕಾರ, ನಾವು ಮಾಡುವ ಕಾರ್ಯಗಳ/ಕೆಲಸಗಳ ಆಧಾರದ ಮೇಲೆ ನಾವೆಲ್ಲ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತೇವೆ.

  • *   "......ದೇವರು ಬಂದು ನಮಗಾಗಿ ಸತ್ತರು......" :-  ವಾಸ್ತವದಲ್ಲಿ, ತನ್ನ ಸೃಷ್ಟಿಯನ್ನು ಕಾಪಾಡಲು ದೇವರು ಸಾಯಬೇಕಾಗಿಲ್ಲ. ದೇವರು ಸಾಯದೇ, ತನ್ನ ಸೃಷ್ಟಿಯಾದ ನಮ್ಮನ್ನು ಕೆಟ್ಟದ್ದರಿಂದ ಕಾಪಾಡಬಲ್ಲರು.

  • *   "......ಯೇಸು ಒಬ್ಬರೇ ಕಾಪಾಡಬಲ್ಲರು......" :-  ಒಂದುವೇಳೆ ನೀವು 'ದೇವರ ವಿವಿಧ ಅವತಾರಗಳಲ್ಲಿ ಯೇಸುವೂ ಒಂದು ಅವತಾರ' ಎಂದು ಹೇಳಿದರೆ ಅದನ್ನು ಒಪ್ಪಬಹುದೇನೋ. ಆದರೆ, ನೀವೇನಾದರೂ 'ಯೇಸುವೇ ದೇವರು ಅಥವಾ ಯೇಸುವಷ್ಟೇ ದೇವರ ಅವತಾರ' ಎಂದು ಒತ್ತಡ ಹೇರುವುದಾದರೆ ಖಂಡಿತವಾಗಿ ಅದನ್ನು ಒಪ್ಪಲಾಗದು. ಕೇವಲ ಕ್ರೈಸ್ತ ಜಾತಿಗೆ ಸೇರಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಸ್ವರ್ಗಕ್ಕೇ ಹೋಗಿಬಿಡುತ್ತಾನೆ ಎನ್ನುವುದು ಮುಟ್ಠಾಳತನ. ಅಂತೆಯೇ ಒಬ್ಬ ವ್ಯಕ್ತಿ ಕ್ರೈಸ್ತಜಾತಿಗೆ (ಯೇಸುವಿನ ಮರಣದ ಶತಮಾನಗಳ ನಂತರ ಯೇಸುವಿನ ಹೆಸರಲ್ಲಿ ಹುಟ್ಟುಹಾಕಲ್ಪಟ್ಟ ಒಂದು ಜಾತಿ) ಸೇರಿಲ್ಲ ಅಥವಾ ಕ್ರೈಸ್ತಜಾತಿಗೆ ಮತಾಂತರವಾಗಲು ವಿರೋಧಿಸಿದ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗುತ್ತಾನೆ ಎನ್ನುವುದೂ ಮೂರ್ಖತನವೇ ಸರಿ.

  • *   "......ಸಧ್ಯದರಲ್ಲೇ ಯೇಸು ಮರಳಿ ಹುಟ್ಟಿ ಬರುತ್ತಿದ್ದಾರೆ......" :-  ನಿಖರವಾಗಿ ಯೇಸುವೇ ಬರುತ್ತಾರೆ ಎಂದೇನಿಲ್ಲ, ಆದರೆ ಮನುಷ್ಯ ತನ್ನ ಇತಿ-ಮಿತಿಗಳನ್ನು ಮೀರಿದರೆ ಖಂಡಿತವಾಗಿ ಅದನ್ನು ಸರಿಪಡಿಸಲು ದೇವರ ಇನ್ನೊಂದು ಅವತಾರದ ಉದಯವಾಗುತ್ತದೆ.

  • *   "......ಯೇಸು ಒಬ್ಬರೇ ದೇವರು ಅಥವಾ ಯೇಸು ಒಬ್ಬರೇ ದೇವರ ಅವತಾರ ಎಂದು ನಂಬಬೇಕು......" :-  ಹಾಗಾದರೆ, ಯೇಸುವಿಗೆ ಮುಂಚೆ ಜೀವಿಸಿದ್ದ ಒಳ್ಳೆಯ ಜನರ ಕತೆ ಏನು? ಅವರೆಲ್ಲಾ ಕ್ರೈಸ್ತ ಜಾತಿಗೆ ಸೇರಿರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ನರಕಕ್ಕೆ ಹೋಗಿರುವರೇನು? ಅವರಿಗೆ ಯೇಸುವಿನ ಬಗ್ಗೆ ತಿಳಿದೇ ಇರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರೆಲ್ಲಾ ನರಕಕ್ಕೆ ಹೋಗುವರೇನು?

  • *   "......ಸಾವನ್ನು ಸೋಲಿಸಿ ಚಿರಕಾಲ ಬದುಕಿ......" :-  ನನಗನಿಸುತ್ತೆ ಇನ್ನುಮೇಲೆ ಪ್ರಪಂಚದ ವೈದ್ಯರಿಗೆಲ್ಲಾ ಕೆಲಸವೇ ಸಿಗುವುದಿಲ್ಲ/ಇರುವುದಿಲ್ಲ ಎಂದು! ಇಲ್ಲಿಯವರೆಗೆ ಇದ್ದು-ಸತ್ತು ಹೋಗಿರುವ ವ್ಯಾಟಿಕನ್ನಿನ ಪೋಪರೆಲ್ಲಾ ಎಲ್ಲಿ?

  • *   "......ಕಾಲ, ಗುಣ, ಸ್ಥಳ, ಜನ ಎಲ್ಲಾ ಬದಲಾಗಬಹುದು ಆದರೆ ಯೇಸು ಬದಲಾಗುವುದಿಲ್ಲ......" :-  ಖಂಡಿತವಾಗಿ... ಒಬ್ಬ ವ್ಯಕ್ತಿ ತಾನು ಬದುಕಿರುವವರೆಗೆ ಮಾತ್ರ ಬದಲಾವಣೆ ಆಗಲು ಮತ್ತು ಬದಲಾವಣೆ ನಿರೀಕ್ಷಿಸಲು ಸಾಧ್ಯ.

  • *   "......ಸ್ವರ್ಗದಲ್ಲಿರುವ ದೇವರು ನಮಗೆ ಒಂದೇ ಆಯ್ಕೆಯನ್ನು ನೀಡಿದ್ದಾರೆ....." :-  ವಾಸ್ತವದಲ್ಲಿ, ನಮ್ಮ ಜೀವನವೇ ನಾವು ಪ್ರತೀ ಘಳಿಗೆಯಲ್ಲಿ ಮಾಡುವ ಆಯ್ಕೆಗಳಿಂದ ತುಂಬಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಶುರುವಾಗಿ ರಾತ್ರಿ ಮರಳಿ ನಿದ್ದೆಗೆ ಜಾರುವವರೆಗೂ ಪ್ರತೀಕ್ಷಣ ಜೀವನ ಆಯ್ಕೆಗಳ ಆಟವಾಗಿದೆ. "ಒಮ್ಮೆ ಆಯ್ಕೆಮಾಡಿ ಮತ್ತು ಅನಿಯಮಿತವಾಗಿ ಆನಂದಿಸಿ" - ಇದು ಜನರನ್ನು ಮೂರ್ಖರನ್ನಾಗಿಸಲು ಮಾರಾಟಮಾಡಿದ ಭ್ರಮೆ ಅಷ್ಟೆ.

ಆದ್ದರಿಂದ, ಒಳ್ಳೆಯವರಾಗಿ ಜೀವಿಸಿ ಮತ್ತು ಒಳ್ಳೆಯದನ್ನೇ ಮಾಡಿದರೆ ಅಷ್ಟೇ ಸಾಕು.

ಜಾತಿಯೊಂದನ್ನು ಪಾಲಿಸಲೇಬೇಕೆಂಬ ನಿಯಮವೇನಿಲ್ಲ.
ಏಕೆಂದರೆ, ದೇವರು ಈ ಜಗದ ಯಾವುದೇ ಜಾತಿಗಳಿಗೆ ಸೀಮಿತವಾಗಿಲ್ಲ.

ಮತ್ತು ಚಿತ್ರಗಳಲ್ಲಿರುವ ಆ ಎಲ್ಲಾ ಕಟ್ಟುಕತೆಗಳು ಕೇವಲ ಜನರನ್ನು ಆಕರ್ಷಿಸಲು/ಹೆದರಿಸಲು/ಮೂರ್ಖರನ್ನಾಗಿಸಲು ಮತ್ತು ಮತಾಂತರ ಮಾಡಲು ಹರಡಿಸಲಾಗುತ್ತದೆ ಅಷ್ಟೆ.










Myths of Christianity - Part 1 - Halatu Honnu

Below pictures are from Kerala - a Southern state of Bharata which is under dark control of Christian missionaries and communist radicals. Do have a look at these pictures before reading ahead.

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu

Unable to load image. Please refresh (Ctrl+F5) the page - Halatu Honnu


This is how Christian missionaries are trying to convert people using meaningless claims.

When I saw these in one of the WhatsApp groups, below is what I replied them:



I don't think they're valid claims!
Because...

  • *   "......We're all going to hell......" :-  I believe, we all go to heaven or hell based on our works.

  • *   "......God came and died for us......" :-  In reality, God need not have to die to save his creatures. He will save us without dying also.

  • *   "......Jesus is the ONLY SAVIOR......" :-  I agree if you say Jesus is also one of the many avatars of God. I disagree if you force me to believe that only Jesus is the God or avatar of God. It is not like someone will go to heaven just because he/she becomes a Christian. And someone will go to hell just because he/she is not a Christian or opposes to convert to Chrstianity (a caste created in the name of Jesus centuries after his death).

  • *   "......Jesus is coming back soon......" :-  Not exactly Jesus, but another avatar of God will be born if human exceeds his limits.

  • *   "......Believe in Jesus as only God......" :-  Well, what about good people who lived before Jesus? Will they go to hell simply because they were not Christians? Will they go to hell simply because they do not know Jesus?

  • *   "......Defeat death and live forever......" :-  I think physicians/doctors have no jobs anymore! Were are the popes of Vatican who died so far?

  • *   "......Time, Design, Place, People Change But Jesus Christ is the same......" :-  Obviously... One can change or expect to change only as long as he/she is alive.

  • *   "......God in heaven gave us a choice......" :-  In fact, our life itself is full of the choices we make every single moment. Right from we wake up in the morning till we go back to sleep at night, every single moment is a game of choice. "Choose for once and enjoy forever" - is just an illusion sold to fool the people.

So just be good, do good, live good.

It is not necessary to follow a specific caste.
Because ultimate supreme God doesn't belong to any caste of this world.

And all those claims are made just to attract/scare/fool the people and convert them.










ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ? - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

                  ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ.

                  ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ ಗೋಗರೆಯುತ್ತಾರೆ. ಅವರ ಸಾಮಾನ್ಯ ವಾದವೆಂದರೆ 'ನನಗೆ ಹಿಂದಿ ಅಥವಾ ಆಂಗ್ಲ ಬರುವಾಗ ಕನ್ನಡವನ್ನೇಕೆ ಕಲಿಯಬೇಕು' ಎಂಬುದು. ಆದರೆ ಇದೇ ಜನ ಯಾವುದೋ ಅರಿಯದ ಪರದೇಶಿ ಭಾಷೆಯನ್ನು (ಆಂಗ್ಲವನ್ನೂ ಸೇರಿಸಿ) ಕಲಿಯಲು ತಿಂಗಳು/ವರ್ಷಗಟ್ಟಲೆ ಸಮಯವನ್ನು ಕಳೆಯಲು ಯೋಚಿಸುವುದಿಲ್ಲ.

                  ಇದು ಕೇವಲ ಹಿಂದಿ ಮಾತನಾಡುವ ಭಾರತದ ಉತ್ತರದ ರಾಜ್ಯಗಳಿಂದ ಬರುವ ಜನರ ಬಗ್ಗೆಯಲ್ಲ, ಬದಲಿಗೆ ಕರ್ನಾಟಕಕ್ಕೆ ವಲಸೆ ಬರುವ ಪ್ರತಿಯೊಬ್ಬರ ಬಗ್ಗೆ. ಯಾರು ಕನ್ನಡ ಕಲಿಯದೇ ಗರ್ವ/ಉದ್ಧಟತನ ತೋರುತ್ತಾ ಅವರಿಲ್ಲಿ ಬಂದಾಗ ಕನ್ನಡಿಗರೇ ಅವರೊಂದಿಗೆ ಅವರ ಭಾಷೆಯಲ್ಲಿ ಅಥವಾ ಹಿಂದಿ/ಆಂಗ್ಲದಲ್ಲಿ ಮಾತನಾಡಬೇಕೆಂದು ಬಯಸುತ್ತಾರೋ ಅವರ ಬಗ್ಗೆ.

                  ಇದು "ತಾವು ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ನೆಲೆಸಿದ್ದರೂ ಸಹ ಕನ್ನಡ ಕಲಿಯದಿದ್ದರೆ ಪರವಾಗಿಲ್ಲ ಆದರೆ ಕನ್ನಡಿಗರು ಮಾತ್ರ ವಲಸೆ ಬಂದಿರುವ ಜನರೊಂದಿಗೆ ಕನ್ನಡದ ಬದಲಿಗೆ ಹಿಂದಿ/ಆಂಗ್ಲ/ಇತರೆ ಭಾಷೆಗಳಲ್ಲಿ ವ್ಯವಹರಿಸಬೇಕೆಂದು" ಬಯಸುವ ಕುಬ್ಜ ಮನಸ್ಕ ಜನರ ಬಗ್ಗೆ.

                  ಈ ಲೇಖನದಲ್ಲಿ ಹೇಗೆ ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿ ಸ್ಥಳೀಯ ಜನ-ಜೀವನವನ್ನು ಪ್ರಶ್ನಿಸದೇ ಕನ್ನಡಿಗ ಸಮುದಾಯದಲ್ಲಿ ಬೆರೆತು ಒಂದಾಗಬಹುದು ಎಂಬುದನ್ನು ನೀವು ತಿಳಿಯಬಹುದು.

                  ಶವಣ ಭಟ್ಟಾಚಾರ ಅವರ ಬಂಗಾಳಿ ಕುಟುಂಬ ಸುಮಾರು ೪೬ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆಬಂದಿರುತ್ತದೆ ಮತ್ತು ಇವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ.

                  "ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ?" ಎಂದು ಜನ ಅವರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಅದ್ಭುತವಾದದ್ದು. ಇಂತಹ ಉತ್ತರ ಕೇವಲ ಮುಕ್ತ ಮನದ ಮತ್ತು ತೆರೆದ ಹೃದಯದ ವ್ಯಕ್ತಿಗಳು ಮಾತ್ರ ನೀಡಬಲ್ಲರು. ಶವಣ ಭಟ್ಟಾಚಾರರ ಉತ್ತರವನ್ನು ಅವರ ಮಾತುಗಳಲ್ಲಿಯೇ ಮುಂದೆ ಓದಿ...

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"ಅರೆರೆ, ಇದೇನಿದು ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕದ ಧ್ವಜದ ಬದಲು ಮರೆತು ಭಾರತದ ಧ್ವಜ ಬಳಸಿದ್ದಾರಲ್ಲ!" ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ, ನಾವು ಬೇಕಂತಲೇ ಇಂದು ಭಾರತದ ಧ್ವಜವನ್ನು ಬಳಸುತ್ತಿದ್ದೇವೆ. ಇದಕ್ಕೆ ಮುಖ್ಯ/ಇತ್ತೀಚಿನ ಕಾರಣವೆಂದರೆ ಕಳೆದ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎನ್ನುವ ರಾಜಕೀಯ ಪಕ್ಷ ಮೊದ-ಮೊದಲು ಹಿಂದೂಗಳನ್ನು ಒಡೆದು ಲಿಂಗಾಯತರನ್ನು ಹಿಂದೂ ಕುಟುಂಬದಿಂದ ಬೇರ್ಪಡಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೋಡಿತು. ಯಾವಾಗ ಹಿಂದೂಗಳು ಒಗ್ಗಟ್ಟಾಗಿ ನಿಂತು ಒಡೆಯಲು ಬಂದ ಕಾಂಗ್ರೆಸ್ಸಿಗರಿಗೆ ಸರಿಯಾದ ಪಾಠ ಕಲಿಸಿದರೋ ಆಗ ಆ ಪಕ್ಷ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಆರಿಸಿದ ಮಾರ್ಗವೆಂದರೆ ಕನ್ನಡಿಗರಿಗೆ ತಮ್ಮ ರಾಜ್ಯ-ಭಾಷೆಯ ಬಗ್ಗೆ ಇದ್ದ ಪ್ರೀತಿ.

Why is Karnataka imposing Kannada on outsiders? - Halatu Honnu

ತಮಗೂ, ತಮ್ಮ ಪ್ರೀತಿಪಾತ್ರರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! :)
Tamagu, Tamma Preetipaatrarigella Karnataka Rajyotsavada Hardika Shubhashayagalu! :)

Unable to load image. Please refresh (Ctrl+F5) the page - Halatu Honnu

                  Shavan Bhattacharjee is an immigrant to the state of Karnataka like many others. However, what sets him apart is his open heart and a practical mind. He is the kind of a Bharatian who respects every differences this nation carries.

                  Many people (not only Bharatians but also some foreigners) cry when it comes to learning Kannada when they land in Karnataka or when they plan to move to Karnataka. Their common claim would be 'why should i learn Kannada when i know Hindi or English'. But they don't mind spending months or years learning some alien/foreign language (including English).

                  It is not only about Hindi speaking people from northern states of Bharata but anyone who migrates to Karnataka and oppose to learn Kannada and expect Kannadigas to communicate in their language or Hindi or English for various reasons.

                  It is about those immigrants who think that it is ok if they do not learn Kannada even after living here for more than a year but it is not ok if a Kannadiga uses Kannada instead of Hindi/English/etc while communicating with immigrants in Karnataka!

                  In this article you can find out how an open minded person can become part of Kannadiga community when he/she moves to the state by not questioning native lifestyle.

                  Shavan Bhattacharjee's Bengali family migrated to Karnataka around 46 years ago. He was born and brought up in Bengaluru.

                  When people asked him "Why is Karnataka imposing Kannada on outsiders?", he gave an awesome answer which only an open minded and a large hearted person can give. Read ahead his answer in his own words...

ಚರ್ಚಿನಲ್ಲಿ ಅತ್ಯಾಚಾರಿ ಸಂಸ್ಕೃತಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

#ಬಲಾತ್ಕಾರಿಬಿಶೋಪ್
ಕ್ರೈಸ್ತನಾಗಿರುವುದಕ್ಕೆ ಅಸಹ್ಯವೆನಿಸುತ್ತಿದೆ!
"ವ್ಯಾಟಿಕನ್ ನಮ್ಮ ದೇಶವನ್ನು ಒಡೆದುಹಾಕುತ್ತಿದೆ" ಎಂದು ಹೇಳಲು ಈ ಘಟನೆ ಇತ್ತೀಚಿನ ಸಾಕ್ಷಿಯಾಗಿದೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಈ ವ್ಯಾಟಿಕನ್ ಯಾರು?!
ಪಾದ್ರಿಯೊಬ್ಬನ ಈ ಹೇಯಕೃತ್ಯವನ್ನು ಎಷ್ಟುಜನ ಕ್ರೈಸ್ತರು ಮುಕ್ತಕಂಠದಿಂದ ಖಂಡಿಸಿದರು?
ಬಾಲಿವುಡ್ ನ ಎಷ್ಟು ಜನರು ಈ ಅಮಾಯಕ ಕನ್ಯಾಸ್ತ್ರೀಗೋಸ್ಕರ ತಮ್ಮ ಡಿಪಿಗಳನ್ನು ಬದಲಿಸಿದರು?
ಎಷ್ಟು ಜನ ಬೀದಿಗಿಳಿದು ಮೊಂಬತ್ತಿಯ ಮೆರವಣಿಗೆ ಮಾಡಿದರು?
ಸ್ವಯಂ ಘೋಷಿತ ಮೇಧಾವಿಗಳು, ಉದಾರವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಾ ಎಲ್ಲಿ ನಾಪತ್ತೆಯಾಗಿದ್ದಾರೆ?!
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆ (ವಿಮಾಸ) ಈಗ ಎಲ್ಲಿದೆ?

ಕ್ರೈಸ್ತರ ಕ್ರೂರತನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ (CTRL+F5) - ಹಳತು ಹೊನ್ನು

ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ರೈಸ್ತ ಮಿಷನರಿಗಳು ಮಹಿಳೆ, ಮಕ್ಕಳು, ಪುರುಷರ ಸಮೇತ ಸಾರ್ವಜನಿಕವಾಗಿ ಸಹಸ್ರಾರು/ಲಕ್ಷಾಂತರ ಅಮಾಯಕ ಜೀವಗಳನ್ನು ಕ್ರೂರವಾಗಿ ಹಿಂಸಿಸಿದ "ಗೋವಾ ಶೋಧನೆಯೆಂಬ [ಉಲ್ಲೇಖ]" ಕ್ರೈಸ್ತರು ನಡೆಸಿದ ಸಿಖ್/ಜೈನ/ಬೌದ್ಧ/ಹಿಂದೂಗಳ ಇತ್ತೀಚಿನ ಹತ್ಯಾಕಾಂಡದೊಂದಿಗೆ ನನ್ನ ಈ ಲೇಖನವನ್ನು ಆರಂಭಿಸುತ್ತೇನೆ.

Rape Culture and Child Sexual Abuse in Church - Halatu Honnu


Unable to load image. Please refresh (Ctrl+F5) the page - Halatu Honnu

#BalatkariBishop
Feels shame to be a Christian!
This is another recent proof to say "Vatican is dividing our nation".
Who the hell is Vatican to resolve internal issues of Bharata?
How many Christians condemned this horrible act of a priest?
How many Bollywood stars changed their DPs for this nun?
How many candle light protests are happening for this case?
Where are so called intellectuals, liberals, human rights activists?
Where is UN Human Resource Council (UNHRC) now?!

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)

ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ?

Stopped loving your motherland?! - Halatu Honnu


Unable to download this image. Please refresh the page (Ctrl+F5) - Halatu Honnu

Have you ever got frustrated "by people with very horrible mindset", or "by the events that happen in your environment", which made you feel that you should just leave the country and settle down in some foreign land?

Have you ever felt that "this country sucks" or "Bharata will never change"?

ಗೋಹತ್ಯೆ - ಹಳತು ಹೊನ್ನು




"ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಬೇಕೆ ಅಥವಾ ಬೇಡವೆ" ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ನಾನಂತೂ ಯಾವಾಗಲು "ಸಮಸ್ಯೆಯ ಪರಿಹಾರವು ನೇರವಾಗಿರುವಾಗ, ಇಷ್ಟು ಚಿಕ್ಕ ವಿಷಯಕ್ಕೆ ಏಕೆ ಎಲ್ಲರೂ ಸುಮ್ಮನೆ ದೊಡ್ಡ ರಗಳೆಯನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಅಂದುಕೊಳ್ಳುತ್ತಿದ್ದೆ.

ವ್ಯಾಟಿಕನ್ ಹೇಗೆ ಇತರ ದೇಶಗಳನ್ನು ಒಡೆಯುತ್ತಿದೆ - ಹಳತು ಹೊನ್ನು

Unable to download this image. Please refresh the page (Ctrl+F5) - Halatu Honnu

ವ್ಯಾಟಿಕನ್ ದೇಶವು ನಮ್ಮ ಸಮಾಜವನ್ನು, ರಾಷ್ಟ್ರವನ್ನು ಮತ್ತು ನಮ್ಮ ಜನರ ಮನಗಳನ್ನು ಒಡೆಯುತ್ತಿದೆ.
"ಹೇಗೆ" ಎಂಬ ಆಶ್ಚರ್ಯವೇ?
ಅದಕ್ಕೆ ಉತ್ತರ ಅತೀ ಸರಳ ಹಾಗೂ ನೇರ.

ಪೋಪ್: ಸ್ವಯಂ-ಘೋಷಿತ ದೇವಮಾನವ ಮತ್ತು ದೇಶವೊಂದರ ಅರಸ - ಹಳತು ಹೊನ್ನು

Unable to download this image. Please refresh the page (Ctrl+F5) - Halatu Honnu

ಸೂಚನೆಗಳು:

೧.      ನೀವು ಮುಕ್ತ ಮನಸ್ಸಿನವರಾಗಿದ್ದು, ನೈಜವಾಗಿ ಯೋಚಿಸುವ ಸಾಮರ್ಥ್ಯವಿದ್ದಲ್ಲಿ ಈ ಲೇಖನ ನಿಮಗಾಗಿ. ದಯವಿಟ್ಟು ಕೊನೆಯವರೆಗೆ ಓದನ್ನು ಮುಂದುವರೆಸಿ.
೨.      ನೀವು ಕೇವಲ ಭಾವನೆಗಳಿಗೆ ಜೋತುಬಿದ್ದು ಸ್ವಂತ ಸ್ವಪ್ನ-ಲೋಕದಲ್ಲಿ ಬದುಕುವವರಾಗಿದ್ದರೆ, ಈ ಲೇಖನವನ್ನು ಓದದಂತೆ ನಾವು ಶಿಫಾರಸು ಮಾಡುತ್ತೇವೆ. ಈ ಲೇಖನದ ವಿಷಯವು ತಮ್ಮ ಕಲ್ಪನೆಗಳನ್ನು ಅಥವಾ ಭಾವನೆಗಳನ್ನು ಪ್ರಶ್ನಿಸಬಹುದು.
೩.      ಈ ಲೇಖನದ ಲೇಖಕರು "ವ್ಯಾಟಿಕನ್ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ-ನೀತಿಗಳನ್ನು" ಮತ್ತು "ಮುಖ್ಯವಾಹಿನಿಯಿಂದ ಮರೆಮಾಚಲ್ಪಟ್ಟ ಪರದೆಯ ಹಿಂದೆ ನಡೆಯುವ ವಿದ್ಯಮಾನಗಳನ್ನು" ಸೂಕ್ಷ್ಮವಾಗಿ ಗಮನಿಸುತ್ತಾ ಅಧ್ಯಯನ ನಡೆಸುತ್ತಿರುವ, ಭಾರತದ ಕನ್ನಡ ಕಥೋಲಿಕ ಕ್ರೈಸ್ತರು.
೪.      ಈ ಲೇಖನದ ಲೇಖಕರು ಯಾವುದೇ ರಾಜಕೀಯ ಪಕ್ಷದೊಂದಿಗೆ (ವಸ್ತುವಿನೊಂದಿಗೆ) ಪ್ರತ್ಯಕ್ಷ/ಪರೋಕ್ಷ ಸಂಪರ್ಕವನ್ನು ಹೊಂದಿರುವುದಿಲ್ಲ.

Pope: Self-proclaimed Godman and King of a country - Halatu Honnu

Unable to download this image. Please refresh the page (Ctrl+F5) - Halatu Honnu

Notes:

1.          If you are an open-minded person who can think practically, this article is for you. Please continue to read till the end.
2.          If you are a sentimental person who is living in own imaginary world, we recommend you not to proceed further. Content of this article may question your imaginations or sentiments.
3.          Author of this article is a Kannada Catholic Bharatian, who has been studying / observing each-and-everything that Vatican does in public and everything that happens behind the screen, for which mainstream media maintains slience.
4.     Author of this article is not associated with any political party (or entity), directly or indirectly.

ಕರುನಾಡಿಗೊಂದು ಹೊಸ ಧ್ವಜ - ಹಳತು ಹೊನ್ನು



ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು


               ಅಪ್ಪಟ ಕನ್ನಡ ಪ್ರೇಮಿಗೆ ಅಥವಾ ಕನ್ನಡ ನಾಡನ್ನು ಪ್ರೀತಿಸುವ ಅಥವಾ ಕರುನಾಡಿನ ಬಗ್ಗೆ ಹೆಮ್ಮೆಯುಳ್ಳ ಯಾವುದೇ ವ್ಯಕ್ತಿಯಾದರೂ ಸಂತೋಷಿಸುವ ಸಂದರ್ಭವಿದು.

ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯ ಬಳಕೆ - ಹಳತು ಹೊನ್ನು


ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.


ನಿಸ್ತಂತುವಿನಲ್ಲಿ ಕನ್ನಡವನ್ನು ಬಳಸಲು ಅನೇಕ ಮಾರ್ಗಗಳಿವೆ. ಈ ಲೇಖನದಲ್ಲಿ ಗೂಗಲ್ ಇಂಡಿಕ್ ಕೀಬೋರ್ಡ್ ಬಳಸಿಕೊಂಡು ಕನ್ನಡದಲ್ಲಿ ಹೇಗೆ ಬರೆಯಬಹುದು ಎಂದು ವಿವರಿಸಲಾಗಿದೆ.

ಗೂಗಲ್ ಇಂಡಿಕ್ ಕೀಬೋರ್ಡನ್ನು ಅನುಸ್ಥಾಪಿಸಿ ಸಂರಚಿಸುವ ವಿಧಾನ - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಇಲ್ಲಿ ಬರೆದಿರುವ ಪಠ್ಯವನ್ನು ಓದಲು ಸಾಧ್ಯವಾಗಿದ್ದರೆ ಅದರರ್ಥ ನಿಮ್ಮ ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯು ಬೆಂಬಲಿಸಲ್ಪಟ್ಟಿದೆ ಎಂದು. ಅದಕ್ಕಾಗಿ ನಿಮಗೆ ಅಭಿನಂದನೆಗಳು!
If you are not able to see the text in this page that means your device does not understand Kannada script. You may need to flash custom ROMs which support Kannada scripts to teach your device about Kannada.