ಈ ಸಲದ ಸ್ವಾತಂತ್ರ್ಯೋತ್ಸವ ವಿಶೇಷವಾದದ್ದು! ಮರುಒಂದಾದ ಭಾರತ! - ಹಳತು ಹೊನ್ನು
ನೆಹರು ಮಾಡಿದ ತಪ್ಪುಗಳಲ್ಲಿ ಒಂದನ್ನು ಈಗ ಮೋದಿ ಸರ್ಕಾರ ಸರಿಪಡಿಸಿದೆ! ೩೭೦ನೇ ಕಲಂ ಕಸದಬುಟ್ಟಿಗೆ! ಮರುಒಂದಾದ ಭಾರತ! ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಬೇಕಾದ ದಿನವಿದು!
ಸಂವಿಧಾನದಿಂದ ಕಲಂ ೩೭೦ನ್ನು ತೆಗೆದುಹಾಕುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾಹ್ರವರು ಇಂದು (೦೫-೦೮-೨೦೧೯) ಮಂಡಿಸಿದರು! ಈ ಐತಿಹಾಸಿಕ ಕ್ಷಣದಲ್ಲಿ, ಭಾರತದ ಈ ಮಹತ್ವದ ಘಟ್ಟದಿಂದ ದೇಶಕ್ಕೆ & ಕಾಶ್ಮೀರದ ಜನರಿಗೆ ಆಗುವ ಲಾಭಗಳನ್ನು ತಿಳಿದುಕೊಳ್ಳೋಣ.
It became a special Independence Day this time! Bharata reunited! - Halatu Honnu
One blunder of Nehru is resolved by team Modi now! Article 370 scrapped! Bharata reunited! It's time to celebrate this historical moment!
Home Minister Shri. Amit Shah has announced today (05-08-2019) that the government decided to scrap Article 370 from constitution! In this historic moment, let us understand the benefits our nation gets out of this reform. And the benefits people of Jammu-Kashmir-Ladakh get out of the same.
ಭಾರತದಲ್ಲಿ ಬಿರುಕು ಮೂಡಿಸುವ ಶಕ್ತಿಯ ವಿವಿಧ ರೂಪಗಳು - ಹಳತು ಹೊನ್ನು
ಕಾಶ್ಮೀರದ ಕಲ್ಲುತೂರುವವರಿಂದ ಕೇರಳದ ಕಮ್ಯುನಿಸ್ಟ್ ತೀವ್ರವಾದಿಗಳವರೆಗೆ;
ಬಾಂಗ್ಲಾದೇಶಿ ನುಸುಳುಕೋರರಿಂದ ಬಾಲಿವುಡ್ ಫಲಕ ಹಿಡಿಯುವ ತಾರೆಗಳವರೆಗೆ;
ದೆಹಲಿಯ ಬಿಳಿ ಟೋಪಿ ಆಮ್ ಆದ್ಮಿಯಿಂದ (!) ಮೋಸಗೊಳಿಸುವ ಕ್ರೈಸ್ತ ಮತ್ತು ಮುಸ್ಲಿಂ ಮಿಷನರಿಗಳವರೆಗೆ;
ಪ್ರಶಸ್ತಿ ಮರಳಿಸುವ ಗುಂಪಿನಿಂದ ಮೊಂಬತ್ತಿ ಮೆರವಣಿಗೆ ಮಾಡುವವರವರೆಗೆ;
ಜೆ.ಎನ್.ಯು.ವಿನ ಟುಕುಡೆ-ಟುಕುಡೆ ಗುಂಪಿನಿಂದ ನಕ್ಸಲ್ ಮತ್ತು ಮಾವೋವಾದಿಗಳವರೆಗೆ;