ವ್ಯಾಟಿಕನ್ ಹೇಗೆ ಇತರ ದೇಶಗಳನ್ನು ಒಡೆಯುತ್ತಿದೆ - ಹಳತು ಹೊನ್ನು

Unable to download this image. Please refresh the page (Ctrl+F5) - Halatu Honnu

ವ್ಯಾಟಿಕನ್ ದೇಶವು ನಮ್ಮ ಸಮಾಜವನ್ನು, ರಾಷ್ಟ್ರವನ್ನು ಮತ್ತು ನಮ್ಮ ಜನರ ಮನಗಳನ್ನು ಒಡೆಯುತ್ತಿದೆ.
"ಹೇಗೆ" ಎಂಬ ಆಶ್ಚರ್ಯವೇ?
ಅದಕ್ಕೆ ಉತ್ತರ ಅತೀ ಸರಳ ಹಾಗೂ ನೇರ.


"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮಗೆಲ್ಲ (ಹಿಂದುಸ್ಥಾನಿ ಕ್ರೈಸ್ತರಿಗೆ/ಕೆಥೊಲಿಕರಿಗೆ) ಯಾರು ಹೇಳುತ್ತಾರೆ?
- ನಮ್ಮ ಗುರುಗಳು.

"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಗುರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಬಿಶೋಪರುಗಳು.

"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಬಿಶೋಪರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಆರ್ಚ್ ಬಿಶೋಪರುಗಳು.

"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಆರ್ಚ್  ಬಿಶೋಪರುಗಳಿಗೆ ಯಾರು ಹೇಳುತ್ತಾರೆ?
- ನಮ್ಮ ಕಾರ್ಡಿನಲ್ಗಳು.

"ಏನು ಮಾಡಬೇಕು" ಮತ್ತು "ಏನು ಮಾಡಬಾರದು" ಎಂದು ನಮ್ಮ ಕಾರ್ಡಿನಲ್ಗಳಿಗೆ ಯಾರು ಹೇಳುತ್ತಾರೆ?
- ಪರದೇಶಿ ಅರಸ (ಸಾಮಾನ್ಯವಾಗಿ ಈ ವಿದೇಶಿ ಅರಸನನ್ನು ಪೋಪ್ ಎಂದು ಕರೆಯುತ್ತಾರೆ).


ಇಲ್ಲಿರುವ ನಿಯಂತ್ರಣದ ರಚನೆಯು ನಿಮಗೆ ಅರ್ಥವಾಗುತ್ತಿದೆ ಎಂದು ಭಾವಿಸುವೆ. ಈ ನಿಯಂತ್ರಣ ರಚನೆಯ ಮೂಲಕ ವ್ಯಾಟಿಕನ್ನಿನ ಅರಸ ತನಗೇನು ಬೇಕೋ ಅದನ್ನು ಪ್ರಚಾರ ಮಾಡುತ್ತಾನೆ. ಮತ್ತು, ನಿಯಂತ್ರಣ ರಚನೆಯ ಮೂಲಕವೇ ನಾವು (ಹಿಂದುಸ್ಥಾನಿ ಕ್ರೈಸ್ತರು) ಈಗಾಗಲೆ ಪರದೇಶಿ ಅರಸನಿಗೆ ಗುಲಾಮರಾಗಿದ್ದೇವೆ.


ನಮ್ಮ ಧಾರ್ಮಿಕ ಮುಖಂಡರು ಯಾವುದೋ ಪರದೇಶದ ಅರಸನಿಗೆ ವರದಿ ಒಪ್ಪಿಸುವುದನ್ನು ನಾವು ಹೇಗೆ ತಾನೇ ಸಹಿಸಲು ಸಾಧ್ಯ?

ದುರದೃಷ್ಟಕರ ಸಂಗತಿ ಎಂದರೆ, ಭಾರತೀಯ ಕ್ರೈಸ್ತ(ಕಥೊಲಿಕ)ರಾದ ನಾವು ಕೇವಲ ನಮ್ಮ ರಾಷ್ಟ್ರಕ್ಕೆ ವಿಧೇಯರಾಗಿದ್ದರೆ ಸಾಕು. ಆದರೆ, ನಮಗೇ ಅರಿವಾಗದಂತೆ, ಈ ಪರದೇಶಿ ಅರಸ ಹೇಳಿದ ತಾಳಕ್ಕೆ ಕುಣಿಯುವಂತೆ ನಮ್ಮನ್ನು ಸಿಕ್ಕುಬೀಳಿಸಲಾಗಿದೆ! ಮತ್ತು, ಒಮ್ಮೆ ನಮ್ಮ ಮೇಲೆ ಹಿಡಿತ ಸಿಕ್ಕಿತೆಂದರೆ ಮುಗಿಯಿತು, ನಾವು ನಮ್ಮ ರಾಷ್ಟ್ರದ ದಾರಿಯನ್ನೇ ಬಿಟ್ಟು ಬೇರೆ ದಾರಿಯೆಡೆಗೆ ಸಾಗುವಂತೆ ಈ ಪರದೇಶಿ ಅರಸ ಮಾಡುತ್ತಾನೆ.

ಅಂತಿಮವಾಗಿ, ಅದರಿಂದ ಉದ್ಭವಿಸಿತಲ್ಲ ನಮ್ಮ ಸಮಾಜದ ಬಿರುಕು!





Related Posts:

  • Stopped loving your motherland?! - Halatu Honnu Have you ever got frustrated "by people with very horrible mindset", or "by the events that happen in your environment", which made you feel that you should just leave the country and settle down in some foreign land?… ಇನ್ನಷ್ಟು ಓದಿ
  • ಮಾತೃಭೂಮಿಯ ಮೇಲಿನ ಮಮತೆ ಮುಗಿದ್ಹೋಯಿತೆ?! - ಹಳತು ಹೊನ್ನು ಸುಮ್ಮನೆ ಈ ದೇಶವನ್ನು ತೊರೆದು ಬೇರೊಂದು ನಾಡಿನಲ್ಲಿ ನೆಲೆಸಬೇಕು ಎಂದು ಯೋಚಿಸುವಷ್ಟು ಮಟ್ಟಿಗೆ, "ತುಂಬಾ ಭಯಾನಕ / ನಿರಾಶಾದಾಯಕ ಮನಸ್ಥಿತಿಯ ಜನರಿಂದ" ಅಥವಾ "ನಿಮ್ಮ ವಾತಾವರಣದಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ" ನಿಮಗೆಂದಾದರೂ ಹತಾಶೆಯಾಗಿದೆಯೇ? "ಹೀಗೇ ಆದರೆ, ಈ ದ… ಇನ್ನಷ್ಟು ಓದಿ
  • ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು ಕರ್ನಾಟಕದ ಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂ… ಇನ್ನಷ್ಟು ಓದಿ
  • Cow slaughtering - Halatu Honnu Ever wondered "whether government should ban cow slaughtering or not"? Well, i always wondered "why everyone is creating so much hipe in this simple matter when the solution is quite straight forward"! Since Bharata… ಇನ್ನಷ್ಟು ಓದಿ
  • ಗೋಹತ್ಯೆ - ಹಳತು ಹೊನ್ನು "ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಬೇಕೆ ಅಥವಾ ಬೇಡವೆ" ಎಂದು ಯಾವತ್ತಾದರೂ ಯೋಚಿಸಿದ್ದೀರಾ? ನಾನಂತೂ ಯಾವಾಗಲು "ಸಮಸ್ಯೆಯ ಪರಿಹಾರವು ನೇರವಾಗಿರುವಾಗ, ಇಷ್ಟು ಚಿಕ್ಕ ವಿಷಯಕ್ಕೆ ಏಕೆ ಎಲ್ಲರೂ ಸುಮ್ಮನೆ ದೊಡ್ಡ ರಗಳೆಯನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಅಂದುಕೊಳ್ಳು… ಇನ್ನಷ್ಟು ಓದಿ