ಶ್ರೀರಾಮ ಮತ್ತಾತನ ಮಂದಿರದಿಂದ ಪಾಠಗಳು - ಹಳತು ಹೊನ್ನು


ಶ್ರೀ ರಾಮ ಮತ್ತು ಆತನ ಮಂದಿರದ ಪಯಣ - ಎರಡೂ ಕಠಿಣವಾಗಿದ್ದವು.

  1. ಶ್ರೀರಾಮನ ಜೀವನ ಪಯಣದ ಅಧ್ಯಯನ ಮಾಡಿ
  2. ಅಯೋಧ್ಯೆಯಲ್ಲಿರುವ ಶ್ರೀರಾಮನ ಪುಣ್ಯಕ್ಷೇತ್ರದ ಪಯಣವನ್ನು ಅಧ್ಯಯನ ಮಾಡಿ

ಅರಣ್ಯ ಕೃಷಿ - ರೈತ ಖುಷಿ! ಇದು ನವಯುಗ ರೈತರ ಆಶಾಕಿರಣ - ಹಳತು ಹೊನ್ನು


ಮನುಷ್ಯರು ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಲು ಅಸಾಧ್ಯ. ಹೀಗಿರುವಾಗ ರೈತರು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಬದುಕಲು ಹೇಗೆ ತಾನೇ ಆಗುವುದು?! ರೈತರೂ ಮನುಷ್ಯರೇ ಅಲ್ಲವೆ?!

ಹಾಯ್ ಅಲ್ಲಾ, ಏನಿದು ಜವಾಹರ ಲಾಲಾ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನೆಹರುವಿಗೆ ಹತ್ತಿರವಾಗಲಿ ಎನ್ನುವ ಕಾರಣಕ್ಕೆ ಈ ಲೇಖನದ ಹೆಸರಿನಲ್ಲಿ "ಹಾಯ್ ಅಲ್ಲಾ" ಎನ್ನುವ ಪದಗಳನ್ನು ಬಳಸುತ್ತಿರುವೆ (ನನ್ನ ಮಾತಿನ ಮರ್ಮ ನಿಮಗೆ ತಿಳಿಯಿತೆಂದು ಭಾವಿಸುವೆ;-) )!

ಆರೋಗ್ಯ ಸೇತು - ಇನ್ಮೇಲೆ ಅತ್ಯವಶ್ಯಕ - ಹಳತು ಹೊನ್ನು


"ಇನ್ನೇನು ಲಾಕ್ ಡೌನ್ ಮುಗೀತಾ ಬಂತು ಇನ್ಯಾಕೆ ಈ ಆರೋಗ್ಯ ಸೇತು ಎಲ್ಲಾ" ಎಂದು ಅಂದುಕೊಳ್ಳಬೇಡಿ. ಈ ತಂತ್ರಾಂಶದ ನಿಜವಾದ ಸಹಾಯವಾಗುವುದೇ ಇನ್ಮುಂದೆ!