ಚುನಾವಣೆ ಬಂದ ತಕ್ಷಣ ಜನಿವಾರ ಹಾಕಿಕೊಂಡು "ನಾನೊಬ್ಬ ಬ್ರಾಮ್ಹಣ ಎನ್ನುತ್ತಾ" ತಿರುಗಾಡಿದ ರಾಹುಲ್ ಗಾಂಧಿ ನೆನಪಿರಬೇಕಲ್ಲ?!
"ಶ್ರೀರಾಮ ಇಲ್ಲಿ ಜೀವನ ನಡೆಸಿದ್ದಕ್ಕೆ ಪುರಾವೆಗಳೇ ಇಲ್ಲ, ಶ್ರೀರಾಮ ಎಂಬುದು ಕಪೋಲಕಲ್ಪಿತ ಪಾತ್ರವಷ್ಟೆ" ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ ಪ್ರಪಂಚದಾದ್ಯಂತ ಹರಡಿರುವ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು ನೆನಪಿದೆ ಅಲ್ಲವೆ?!