ಕಾಂಗ್ರೆಸ್ಸಿಗೆ ನೆನಪಾದ ಶ್ರೀರಾಮ - ಹಳತು ಹೊನ್ನು


ಚುನಾವಣೆ ಬಂದ ತಕ್ಷಣ ಜನಿವಾರ ಹಾಕಿಕೊಂಡು "ನಾನೊಬ್ಬ ಬ್ರಾಮ್ಹಣ ಎನ್ನುತ್ತಾ" ತಿರುಗಾಡಿದ ರಾಹುಲ್ ಗಾಂಧಿ ನೆನಪಿರಬೇಕಲ್ಲ?!

"ಶ್ರೀರಾಮ ಇಲ್ಲಿ ಜೀವನ ನಡೆಸಿದ್ದಕ್ಕೆ ಪುರಾವೆಗಳೇ ಇಲ್ಲ, ಶ್ರೀರಾಮ ಎಂಬುದು ಕಪೋಲಕಲ್ಪಿತ ಪಾತ್ರವಷ್ಟೆ" ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ ಪ್ರಪಂಚದಾದ್ಯಂತ ಹರಡಿರುವ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು ನೆನಪಿದೆ ಅಲ್ಲವೆ?!

Congress chants Shri Rama Naam - Halatu Honnu


Remember Rahul Gandhi wearing janeu (janivara) when elections were near and roaming around calling himself as a Brahmana?!

Under Prime Minister Manmohan Singh, congress party did hurt the sentiments of billions of Hindus around the globe by submitting affidavit to supreme court saying "There are no valid proofs to justify the existence of Shri Rama. He is a just mythological figure".

ಶ್ರೀರಾಮ ಮತ್ತಾತನ ಮಂದಿರದಿಂದ ಪಾಠಗಳು - ಹಳತು ಹೊನ್ನು


ಶ್ರೀ ರಾಮ ಮತ್ತು ಆತನ ಮಂದಿರದ ಪಯಣ - ಎರಡೂ ಕಠಿಣವಾಗಿದ್ದವು.

  1. ಶ್ರೀರಾಮನ ಜೀವನ ಪಯಣದ ಅಧ್ಯಯನ ಮಾಡಿ
  2. ಅಯೋಧ್ಯೆಯಲ್ಲಿರುವ ಶ್ರೀರಾಮನ ಪುಣ್ಯಕ್ಷೇತ್ರದ ಪಯಣವನ್ನು ಅಧ್ಯಯನ ಮಾಡಿ

ಅರಣ್ಯ ಕೃಷಿ - ರೈತ ಖುಷಿ! ಇದು ನವಯುಗ ರೈತರ ಆಶಾಕಿರಣ - ಹಳತು ಹೊನ್ನು


ಮನುಷ್ಯರು ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಲು ಅಸಾಧ್ಯ. ಹೀಗಿರುವಾಗ ರೈತರು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಬದುಕಲು ಹೇಗೆ ತಾನೇ ಆಗುವುದು?! ರೈತರೂ ಮನುಷ್ಯರೇ ಅಲ್ಲವೆ?!

ಹಾಯ್ ಅಲ್ಲಾ, ಏನಿದು ಜವಾಹರ ಲಾಲಾ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನೆಹರುವಿಗೆ ಹತ್ತಿರವಾಗಲಿ ಎನ್ನುವ ಕಾರಣಕ್ಕೆ ಈ ಲೇಖನದ ಹೆಸರಿನಲ್ಲಿ "ಹಾಯ್ ಅಲ್ಲಾ" ಎನ್ನುವ ಪದಗಳನ್ನು ಬಳಸುತ್ತಿರುವೆ (ನನ್ನ ಮಾತಿನ ಮರ್ಮ ನಿಮಗೆ ತಿಳಿಯಿತೆಂದು ಭಾವಿಸುವೆ;-) )!

ಆರೋಗ್ಯ ಸೇತು - ಇನ್ಮೇಲೆ ಅತ್ಯವಶ್ಯಕ - ಹಳತು ಹೊನ್ನು


"ಇನ್ನೇನು ಲಾಕ್ ಡೌನ್ ಮುಗೀತಾ ಬಂತು ಇನ್ಯಾಕೆ ಈ ಆರೋಗ್ಯ ಸೇತು ಎಲ್ಲಾ" ಎಂದು ಅಂದುಕೊಳ್ಳಬೇಡಿ. ಈ ತಂತ್ರಾಂಶದ ನಿಜವಾದ ಸಹಾಯವಾಗುವುದೇ ಇನ್ಮುಂದೆ!