ಸರಿಯಾಗಿ ಇದೇ ದಿವಸ (ಜನೆವರಿ ೧೯), ಭೂಮಿಯ ಮೇಲಿನ ಸ್ವರ್ಗವು ಭೂಮಿಯ ಮೇಲಿನ ನರಕವಾಗಿ ಮಾರ್ಪಟ್ಟಿದ್ದು!
ನೀವೊಬ್ಬ ಜಾತ್ಯಾತೀತ ಹಿಂದೂ ಪ್ರಾಧ್ಯಾಪಕರೆಂದು ಭಾವಿಸಿ. ಮತ್ತು ಇದೇ ದಿವಸ ನೀವು ನಿಮ್ಮ ಮನೆಯಲ್ಲಿ ವಿಶ್ರಾಂತವಾಗಿ ಕುಳಿತಿರುವಾಗ ಯಾರೋ ಮನೆಯ ಬಾಗಿಲನ್ನು ತಟ್ಟುವ ಶಬ್ಧ ಕೇಳುತ್ತದೆ. ಯಾರು ಬಂದಿರಬಹುದೆಂದು ನೋಡಲು ಹೋದ ನಿಮ್ಮ ಪತ್ನಿ ಹೇಳುತ್ತಾರೆ "ಇವರ್ಯಾರೋ ಭಯಾನಕವಾಗಿ ಕಾಣುತ್ತಿದ್ದಾರೆ" ಎಂದು. ನೀವಾಗ ಇಣುಕಿ ನೋಡಿ ನಿಮ್ಮ ಪತ್ನಿಗೆ ಹೇಳುತ್ತೀರಿ "ಇಲ್ಲಾ, ಹಾಗೇನಿಲ್ಲ. ಅವರೆಲ್ಲ ನನ್ನ ವಿದ್ಯಾರ್ಥಿಗಳು. ಅವರನ್ನು ಒಳಗೆ ಕರೆ" ಎಂದು. ನಿಮ್ಮ ವಿದ್ಯಾರ್ಥಿಗಳು ಮನೆಯೊಳಗೆ ಬಂದ ತಕ್ಷಣ ನಿಮ್ಮ ಕೈಕಾಲುಗಳನ್ನು ಬಿಗಿಹಿಡಿದು ನಿಮ್ಮ ಕಣ್ಣೆದುರಿಗೇ ನಿಮ್ಮ ಪತ್ನಿಯ ಮೇಲೆ ಅತ್ಯಾಚಾರ ಮಾಡುತ್ತಾರೆ! ನಿಮ್ಮದೇ ವಿದ್ಯಾರ್ಥಿಗಳು! ನಿಮಗೆ ತಿಳಿದಿರುವ, ಒಳ್ಳೆಯವರೆನಿಸಿದ, ಜಾತ್ಯಾತೀತ ಮುಸ್ಲಿಂ ಹುಡುಗರು!
ನೀವೊಬ್ಬ ಜಾತ್ಯಾತೀತ ಹಿಂದೂ ನಾಗರಿಕರೆಂದು ಭಾವಿಸಿ. ಮತ್ತು ನೀವು ಯಥಾಪ್ರಕಾರ ಪ್ರತಿದಿನ ಅಥವಾ ವಾರಕ್ಕೊಮ್ಮೆ ನಿಮ್ಮ ಜಾತ್ಯಾತೀತ ಮುಸ್ಲಿಂ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತೀರಿ. ಆದರೆ, ಈ ದಿನ, ನಿಮ್ಮ ಅದೇ ಕ್ರಿಕೆಟ್ ಆಡಲು ಬರುವ ಜಾತ್ಯಾತೀತ ಮುಸ್ಲಿಂ ಗೆಳೆಯರು ನಿಮ್ಮ ಮನೆಯೊಳಗೆ ನುಗ್ಗಿಬರುತ್ತಾರೆ. ಮತ್ತು ನಿಮ್ಮ ಮನೆಯನ್ನು ದೋಚಿ ಕೊನೆಗೆ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತಾರೆ!